ಸುತ್ತೂರು ಶಾಖಾ ಮಠಕ್ಕೆ ಮಾನ್ಯ ಶಾಸಕರು ಮತ್ತು ಶ್ರೀ ಸಾ.ರಾ. ಮಹೇಶ್ ಭೇಟಿ ನೀಡಿದ್ದರು.

ಮೈಸೂರು‌: ಸುತ್ತೂರು ಶಾಖಾ ಮಠಕ್ಕೆ ಮಾನ್ಯ ಶಾಸಕರು ಮತ್ತು ಶ್ರೀ ಸಾ.ರಾ. ಮಹೇಶ್ ಭೇಟಿ ನೀಡಿದ್ದರು.

ಮೈಸೂರು‌ ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ, ಮಾನ್ಯ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಸಾ.ರಾ. ಮಹೇಶ್ ರವರು ಇಂದು ಭೇಟಿ ನೀಡಿ, ಸುತ್ತೂರು ಶ್ರೀಗಳ ಆಶಿರ್ವಾದ ಪಡೆದರು.

Leave a Reply

Your email address will not be published. Required fields are marked *