ಸಾಗರ ಬಿಜೆಪಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ – ಶಾಸಕ ಹೆಚ್.ಹಾಲಪ್ಪ

ಸಾಗರ ಬಿಜೆಪಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ – ಶಾಸಕ ಹೆಚ್.ಹಾಲಪ್ಪ

ಸಾಗರ: ಸಾಗರ ಬಿಜೆಪಿ ಕಾರ್ಯಲಯದಲ್ಲಿ ಆಯೋಜಿಸಿದ್ದ, ಬರೂರು, ಹಿರೇಬಿಲಗುಂಜಿ, ಉಳ್ಳೂರು ಗ್ರಾ.ಪಂ ವ್ಯಾಪ್ತಿಯ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.

ಈ ಸಂದರ್ಭದಲ್ಲಿ ರಾಜೇಶ್ ಕೊರ್ಲಿಕೊಪ್ಪ, ಜೀವನ್, ಸಂತೋಷ್, ಪ್ರಶಾಂತ್, ಸುನಿಲ್ ಬರೂರು, ಹೊಳಿಯಪ್ಪ ಕಲ್ಕೊಪ್ಪ, ಮುಳಕೇರಿ ರಮೇಶ್, ಗಿರೀಶ್ ಮಳ್ಳ, ರಾಮಪ್ಪ ಮಳ್ಳ, ಪ್ರದೀಪ್ ಕಾಸ್ಪಡಿ, ವೇಣು ಕಾಸ್ಪಡಿ, ಈಶ್ವರ್ ಬರೂರು, ಉದಯ್ ಕುಮಾರ್ ಸೇರಿದಂತೆ 15 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಯಿತು.

ಲೋಕನಾಥ್ ಬಿಳಿಸಿರಿ, ಗಣೇಶ್ ಪ್ರಸಾದ್, ಡಾ. ರಾಜನಂದಿನಿ ಕಾಗೋಡು, ಮಧುರಾ ಶಿವಾನಂದ್, ದೇವೇಂದ್ರಪ್ಪ ಯಲಕುಂದ್ಲಿ, ಸಾಹುಕಾರ ಈಶ್ವರ, ಬಂಗಾರಪ್ಪ ಪಡವಗೋಡು, ಸಂತೋಷ್ ಶೇಟ್, ರಮೇಶ್ ಹಾರೇಗೊಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *