ಮೈಸೂರು ನ್ಯಾಯಾದೀಶರಾದ ಜಿ ಎಸ್ ಸಂಗ್ರೇಶಿರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಮೈಸೂರು ನ್ಯಾಯಾದೀಶರಾದ ಜಿ ಎಸ್ ಸಂಗ್ರೇಶಿರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಹೈಕೋರ್ಟ್ ನ್ಯಾಯಾದೀಶರಾಗಿ ನ್ಯಾ.ಜಿ ಎಸ್ ಸಂಗ್ರೇಶಿ ನೇಮಕ ಹಿನ್ನೆಲೆ
ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ
ನ್ಯಾಯಾದೀಶರಾದ ಜಿ ಎಸ್ ಸಂಗ್ರೇಶಿರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಕೀಲರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ನ್ಯಾ.ಜಿ ಎಸ್ ಸಂಗ್ರೇಶಿ ಹಾಗೂ ಪತ್ನಿಗೆ ವಕೀಲರು ಸನ್ಮಾನಿಸಿ ಗೌರವಿಸಿದರು.

ಬಿಳ್ಕೋಡುಗೆ ಸಮಾರಂಭದಲ್ಲಿ ನ್ಯಾಯಾದೀಶರಾದ ಪುಟ್ಟಸ್ವಾಮಿ,ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ,ಉಪಾಧ್ಯಕ್ಷ ಪುಟ್ಟಸಿದ್ದೇಗೌಡ,ಕಾರ್ಯದರ್ಶಿ ಉಮೇಶ್,ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಚಂದ್ರಮೌಳಿ ಸೇರಿದಂತೆ ವಕೀಲರು ಮತ್ತಿತರರು ಭಾಗಿಯಾಗಿದ್ದರು.

ವರದಿ :ನಂದಿನಿ ಮೈಸೂರು

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204

Leave a Reply

Your email address will not be published. Required fields are marked *