![](https://hind-samachar.com/wp-content/uploads/2022/09/image-97.png)
ಮೈಸೂರು: ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ.
![](https://hind-samachar.com/wp-content/uploads/2022/09/image-177.png)
ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ ಆಡಿ ಗಮನ ಸೆಳೆದರು.
ಆಟದ ವರಸೆಗಳು ಮರೆತುಹೋಗಿದೆ. ಪ್ರಾಕ್ಟೀಸ್ ಮಾಡಿದ್ದರೆ ಚೆನ್ನಾಗಿ ಆಡಬಹುದಿತ್ತು.
ಗ್ರಾಮೀಣ ಪ್ರದೇಶದ ಯುವಜನರು
ಕಬಡ್ಡಿ, ವಾಲಿಬಾಲ್ನಂತಹ ಆಟಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವುದು ನೋಡಿ ಖುಷಿಯಾಯಿತು.
ವರದಿ: ನಂದಿನಿ ಮೈಸೂರು
![](https://hind-samachar.com/wp-content/uploads/2022/09/image-90.png)
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.